ಕೈಗಾರಿಕಾ ವಿಚಾರದಲ್ಲಿ ತಪ್ಪು ಮಾಡಿದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ

ಕಾರ್ಮಿಕ ಸಚಿವನಾಗಿ ಮಾಡಿದ ಅಭಿವೃದ್ಧಿಗಳಿಗೆ ಸಿದ್ದರಾಮಯ್ಯ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದ ಸಚಿವ ನಿರಾಣಿ 

ಕುಣಿಗಲ್ ನಲ್ಲಿ ವಸಂತ ವಾಣಿ ಯೊಂದಿಗೆ ಮಾತನಾಡಿದ ಸಚಿವ ನಿರಾಣಿ ಈ ಆರೋಪ ಮಾಡಿದ್ದಾರೆ 

ಬೆಂಗಳೂರಿಗೆ ಪರ್ಯಾಯ ಕೈಗಾರಿಕಾ ಪ್ರದೇಶವನ್ನು ಕುಣಿಗಲ್ ನಾಗಮಂಗಲ ಸುತ್ತಮುತ್ತ ತರಬೇಕೆಂಬ ಆಸೆ ಇದೆ ರೈತರು ಭೂಮಿ ನೀಡುತ್ತಿಲ್ಲ ನೀಡಿದರೆ ಉತ್ತಮ ಹಣ ನೀಡುತ್ತೇವೆ ಎಂದರು 

ಸ್ಥಳೀಯ ಶಾಸಕರು ಹಾಗೂ ಮಾಜಿ ಶಾಸಕರು ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದರು 




ಇನ್ನಷ್ಟು ಹಲವಾರು ವಿಚಾರಗಳನ್ನು ತಿಳಿಯಲು ದಯವಿಟ್ಟು ವಿಡಿಯೋ ನೋಡಿ 👇