ಕಗ್ಗೆರೆ ಗ್ರಾಮದಲ್ಲಿ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮ ನಡೆಸಲಾಯಿತು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಜೇನು ವಿà²ಾಗದ  ಮುಖ್ಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ, ಕೆ, ಎಸ್, ಜಗದೀಶ್ ಹಲವಾರು ಉಪಯುಕ್ತ ಮಾಹಿತಿಗಳನ್ನು ತಿಳಿಸಿಕೊಟ್ಟರು.
ರಾಣಿ ಜೇನು ಎಷ್ಟು ಮೊಟ್ಟೆ ಇಡುತ್ತದೆ?
ಯಾವ ಜೇನನ್ನು ನಾವು ಸಾಕಬಹುದು?
ಜೇನಿನಲ್ಲಿ ಯಾವಯಾವ ಉಪಯೋಗಗಳಿವೆ?
ಹೀಗೆ ಹಲವಾರು ಮಾಹಿತಿಗಳನ್ನು ಕಾರ್ಯಕ್ರಮದಲ್ಲಿ ನೆರೆದಿದ್ದ ನೂರಾರು ಜನ ತರಬೇತುದಾರರಿಗೆ ನೀಡಿದರು.
ಈ ವಿಚಾರವಾಗಿ ಇನ್ನಷ್ಟು ತಿಳಿಯಲು #www.vasanthavanitv.com