ಮಾರ್ಕೋನಹಳ್ಳಿ ಯಿಂದ ಆಗಸ್ಟ್ 27 ಕ್ಕೆ ರಾಗಿ ಬೆಳೆಗೆ ನೀರು
ಮಂಗಳವಾರ ಮಾರ್ಕೋನಹಳ್ಳಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳು ಮತ್ತು ಶಾಸಕರ ಜೊತೆ ನಡೆದ ನೀರಾವರಿ ಸಲಹಾ ಸಮಿತಿಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಮಾರ್ಕೋನಹಳ್ಳಿ ಜಲಾಶಯದಲ್ಲಿ ಇರುವ ನೀರಿನ ಲà²್ಯತೆ ಮತ್ತು ರಾಗಿ ಬೆಳೆಗೆ ಅನುಗುಣ ಆಗುವುದರಿಂದ ರಾಗಿ ಬೆಳೆಯುವ ರೈತರಿಗೆ ನೀರು ನೀಡಬೇಕೆಂದು ತೀರ್ಮಾನಿಸಲಾಗಿದೆ.
ಈ ಸಂದರ್à²à²¦à²²್ಲಿ ಮಾತನಾಡಿದ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ನೀರನ್ನು ಸರಿಯಾದ ರೀತಿ ಬಳಕೆ ಮಾಡಿ,ಸುಮ್ಮನೆ ಪೋಲು ಮಾಡುವುದು ಬೇಡ ನಾನು ಕೂಡ ಸರ್ಕಾರದ ಜೊತೆ ಹೋರಾಟ ಮಾಡಿ ಕೆರೆಗೆ ನೀರು ತರುವ ಪ್ರಯತ್ನ ಮಾಡುತ್ತೇನೆ ಎಂದರು.
ಉಪ ವಿà²ಾಗಾಧಿಕಾರಿ ಅಜಯ್ ಮಾತನಾಡಿ ನೀರಿನ ಲà²್ಯತೆಗೆ ತಕ್ಕಂತೆ ರೈತರು ಬೆಳೆ ಬೆಳೆದಾಗ ನೀರು ಮತ್ತು ಬೆಳೆಗೆ ಹೊಂದಾಣಿಕೆಯಾಗುತ್ತದೆ ಎಂದರು.
ಈ ಸಂದರ್à²à²¦à²²್ಲಿ ಕೃಷಿ ತೋಟಗಾರಿಕೆ ಸೇರಿದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು à²ಾಗವಹಿಸಿದ್ದರು
ಮಂಗಳವಾರ ಮಾರ್ಕೋನಹಳ್ಳಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳು ಮತ್ತು ಶಾಸಕರ ಜೊತೆ ನಡೆದ ನೀರಾವರಿ ಸಲಹಾ ಸಮಿತಿಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಮಾರ್ಕೋನಹಳ್ಳಿ ಜಲಾಶಯದಲ್ಲಿ ಇರುವ ನೀರಿನ ಲà²್ಯತೆ ಮತ್ತು ರಾಗಿ ಬೆಳೆಗೆ ಅನುಗುಣ ಆಗುವುದರಿಂದ ರಾಗಿ ಬೆಳೆಯುವ ರೈತರಿಗೆ ನೀರು ನೀಡಬೇಕೆಂದು ತೀರ್ಮಾನಿಸಲಾಗಿದೆ.
ಈ ಸಂದರ್à²à²¦à²²್ಲಿ ಮಾತನಾಡಿದ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ನೀರನ್ನು ಸರಿಯಾದ ರೀತಿ ಬಳಕೆ ಮಾಡಿ,ಸುಮ್ಮನೆ ಪೋಲು ಮಾಡುವುದು ಬೇಡ ನಾನು ಕೂಡ ಸರ್ಕಾರದ ಜೊತೆ ಹೋರಾಟ ಮಾಡಿ ಕೆರೆಗೆ ನೀರು ತರುವ ಪ್ರಯತ್ನ ಮಾಡುತ್ತೇನೆ ಎಂದರು.
ಉಪ ವಿà²ಾಗಾಧಿಕಾರಿ ಅಜಯ್ ಮಾತನಾಡಿ ನೀರಿನ ಲà²್ಯತೆಗೆ ತಕ್ಕಂತೆ ರೈತರು ಬೆಳೆ ಬೆಳೆದಾಗ ನೀರು ಮತ್ತು ಬೆಳೆಗೆ ಹೊಂದಾಣಿಕೆಯಾಗುತ್ತದೆ ಎಂದರು.
ಈ ಸಂದರ್à²à²¦à²²್ಲಿ ಕೃಷಿ ತೋಟಗಾರಿಕೆ ಸೇರಿದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು à²ಾಗವಹಿಸಿದ್ದರು

